Slide
Slide
Slide
previous arrow
next arrow

ಕೊಳಗೇರಿ ನಿವಾಸಿಗಳಿಗೆ ಫಾರಂ ನಂ.3 ವಿತರಣೆ

300x250 AD

ಮುಂಡಗೋಡ: ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಕೊಳಗೇರಿ ನಿರ್ಮೂಲನಾ ಮಂಡಳಿಯ ವತಿಯಿಂದ ಅಧಿಕೃತ ಮನೆ ಹಕ್ಕು ಪತ್ರವನ್ನು ನೀಡಿ ಶಾಸಕ ಶಿವರಾಮ ಹೆಬ್ಬಾರ್ ಅವರು ಬಡವರಿಗೆ ಸೂರಿನ ಭದ್ರತೆಯನ್ನು ನೀಡಿದರು.

ಈ ಮೊದಲು ಅಧಿಕೃತ ಹಕ್ಕು ಪತ್ರವನ್ನು ಪಡೆದ ಸುಮಾರು 193 ಅರ್ಹ ಫಲಾನುಭವಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಮರಾಠಾ ಸಮುದಾಯ ಭವನದಲ್ಲಿ ಫಾರಂ ನಂಬರ್ 3 (ನಮೂನೆ -3) ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಪಟ್ಟಣ ಪಂಚಾಯತ ಅಧಿಕಾರಿಗಳು, ಸಿಬ್ಬಂದಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

300x250 AD

***

Share This
300x250 AD
300x250 AD
300x250 AD
Back to top